1.ಮಹಾಜನ್ ವರದಿ-ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ
2. ಬಚಾವತ್ ವರದಿ -ಕೃಷ್ಣ ನದಿ ನೀರಿನ ಬಳಕೆ
3. ವೈದ್ಯನಾಥ ವರದಿ -ದೈಹಿಕ ಶಿಕ್ಷಣದ ಅವಶ್ಯಕತೆಯ ವರದಿ
4. ವಾಟಾಳ್ ನಾಗರಾಜ್ ವರದಿ-ಗಡಿನಾಡು ಅಭಿವೃದ್ಧಿ ಕುರಿತ
5. ಅಹುಜಾ ಸಮಿತಿ ವರದಿ -ಕಾವೇರಿ ನದಿ ನೀರಿನ ಬಳಕೆ
6. H. N. ನಾಗರಾಜು ವರದಿ-ಪ್ರಾಥಮಿಕ ಶಾಲಾ ಶಿಕ್ಷಣ ದಲ್ಲಿ ಮಾತೃ ಭಾಷೆ ಮಧ್ಯಮ ಕಡ್ಡಾಯ
7.ನಾರಾಯಣ ಸ್ವಾಮಿ ವರದಿ-ಆಡಳಿತದಲ್ಲಿ ಕನ್ನಡ ಅನುಷ್ಠಾನದ ರೀತಿ
8.M. ಚಿದಾನಂದ ಮೂರ್ತಿ ವರದಿ-ಶಾಸ್ತ್ರೀಯ ಭಾಷೆಯಾಗಿ ಕನ್ನಡ
9.ಬರಗೂರು ರಾಮಚಂದ್ರಪ್ಪ ವರದಿ-ಶಿಕ್ಷಣ ಮಾಧ್ಯಮವಾಗಿ ಕನ್ನಡ
10.D.M.ನಂಜುಂಡಪ್ಪ ವರದಿ-ಪ್ರಾದೇಶಿಕ ಅಸಮತೋಲನ ನಿವಾರಣೆ
11.ಗೋಕಾಕ್ ವರದಿ-ಪ್ರೌಢ ಶಿಕ್ಷಣ ದಲ್ಲಿ ಕನ್ನಡ ಭಾಷೆಯ ಸ್ಥಾನ -ಮಾನ
12. ಸರೋಜಿನಿ ಮಹಿಷಿ ವರದಿ-ಕನ್ನಡಿಗರ ಉದ್ಯೋಗ ದ ಅವಕಾಶ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ